Questionnaires pertaining to Karnataka history heard in various competitive exams

- September 30, 2024

  Important for all competitive exam 


1) ದಿವಾನ್ ಪೂರ್ಣಯ್ಯನವರು ಯಾರ ಬಳಿ ದಿವಾನರಾಗಿದ್ದರು? 

 ಉತ್ತರ:~ ಟಿಪ್ಪು ಸುಲ್ತಾನ್


2) ಮೈಸೂರು ಸಂಸ್ಥಾನದ ಕೊನೆಯ ಅರಸ ಯಾರು? 

 ಉತ್ತರ:~ ಜಯಚಾಮರಾಜೇಂದ್ರ ಒಡೆಯರ್


3) ಮೈಸೂರು ಸಂಸ್ಥಾನವನ್ನು ಆಳಿದ ರಾಜರು ಎಷ್ಟು ಮಂದಿ? 

ಉತ್ತರ:~ 24


4) ಚಾಲುಕ್ಯರ ದೊರೆಯಾದ ಹಿಮ್ಮಡಿ ಪುಲಿಕೇಶಿ ಸಿಂಹಾಸನವೇರಿದ ಕಾಲ? 

ಉತ್ತರ:~ ಕ್ರೀಶ 600


5) ಮರೆಯಲಾಗದ ಸಾಮ್ರಾಜ್ಯ ಎಂದು ಹೆಸರು ಮಾಡಿದ ಸಾಮ್ರಾಜ್ಯ? 

 ಉತ್ತರ:~ ವಿಜಯನಗರ ಸಾಮ್ರಾಜ್ಯ

( ಗಾಂಧೀಜಿ ಅವರು ರಾಮರಾಜ್ಯ ಎಂದು ಕರೆದಿದ್ದಾರೆ)


6) ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ? 

ಉತ್ತರ:~ ಕ್ರೀಶ 1336


7) ವಿಜಯನಗರ ಸಾಮ್ರಾಜ್ಯ ಕಟ್ಟಲು ಮಾರ್ಗದರ್ಶಕರಾಗಿದ್ದ ಗುರುಗಳು? 

 ಉತ್ತರ:~ ವಿದ್ಯಾರಣ್ಯಗುರುಗಳು


8) ವಿಜಯನಗರ ಸಾಮ್ರಾಜ್ಯದ ಅಂತ್ಯ ಯಾರ ಕಾಲದಲ್ಲಾಯಿತು? 

 ಉತ್ತರ:~ ಅಳಿಯ ರಾಮರಾಯ


9) ವಿಜಯನಗರ ಸಾಮ್ರಾಜ್ಯದ ಅಂತ್ಯ ಹಾಡಿದ ಯುದ್ಧ ಯಾವುದು? 

 ಉತ್ತರ:~ ತಾಳಿಕೋಟಿ ಯುದ್ಧ


10) ಎಲ್ಲೋರದ ಜಗತ್ಪ್ರಸಿದ್ದ ಕೈಲಾಸನಾಥ ದೇವಾಲಯವನ್ನು ಅಖಂಡತೆಯಲ್ಲಿ ಕೊರೆಸಿದ ಕನ್ನಡ ದೊರೆ ಯಾರು? 

 ಉತ್ತರ:~ ಒಂದನೇ ಕೃಷ್ಣ


11) ಮೈಸೂರು ರಾಜ್ಯದಲ್ಲಿ ನಾಣ್ಯ ಮುದ್ರಣ ಪ್ರಾರಂಭವಾದದ್ದು ಯಾವಾಗ? 

ಉತ್ತರ:~ 1640


12) ಕೃಷ್ಣದೇವರಾಯನು ಯಾವ ಮನೆತನಕ್ಕೆ ಸೇರಿದವನು? 

 ಉತ್ತರ:~ ತುಳು ಮನೆತನ


13) ಮೈಸೂರು ಅರಸರ ಮೂಲಪುರುಷ ಯಾರು? 

ಉತ್ತರ:~ ಯದುರಾಯ


14) ಶಿವಾಜಿಯನ್ನು ಶ್ರೀರಂಗಪಟ್ಟಣದ ಯುದ್ಧದಲ್ಲಿ ಸೋಲಿಸಿದ ಮೈಸೂರು ಅರಸ ಯಾರು?

 ಉತ್ತರ:~ ಚಿಕ್ಕದೇವರಾಜ ಒಡೆಯರ 


15) ನವಕೋಟಿ ನಾರಾಯಣ ಎಂಬ ಬಿರುದ್ಧ ಯಾವ ಅರಸನಿಗೆ ಇತ್ತು? 

ಉತ್ತರ:~ ಚಿಕ್ಕದೇವರಾಜ ಒಡೆಯರು ( ಕಾರಣ " ಅವನ ಖಜಾನೆಯಲ್ಲಿ 9 ಕೋಟಿ ಹಣ ಇದ್ದ ಕಾರಣ)


16) ಗಂಗರ ಸಾಮ್ರಾಜ್ಯವನ್ನು ಸ್ಥಾಪಿಸಿದವರು? 

 ಉತ್ತರ:~ ದಡಿಗ


17) ರಾಷ್ಟ್ರಕೂಟರ ರಾಜ್ಯ ಲಾಂಛನ ಯಾವುದು? 

ಉತ್ತರ:~ ಗರುಡ


18) ಕನ್ನಡದ ಅತ್ಯಂತ ಹಳೆಯ ಶಾಸನ ಯಾವುದು? 

ಉತ್ತರ:~ ಹಲ್ಮಿಡಿ ಶಾಸನ


19) ಕನ್ನಡದ ಮೊದಲ ದೊರೆ ಯಾರು? 

ಉತ್ತರ:~ ಮಯೂರವರ್ಮ


20) ನಾಟ್ಯಾ ರಾಣಿ ಎಂಬ ಬಿರುದಿನಿಂದ ಯಾರನ್ನು ಕರೆಯುತ್ತಿದ್ದರು? 

ಉತ್ತರ:~ ಶಕುಂತಲಾ ದೇವಿ


21) ಮಂಡ್ಯದಲ್ಲಿನ ಸಕ್ಕರೆ ಕಾರ್ಖಾನೆಯು ಯಾರ ಕಾಲದಲ್ಲಿ ಸ್ಥಾಪನೆಯಾಯಿತು? 

ಉತ್ತರ:~ ಸರ್ ಮಿರ್ಜಾ ಇಸ್ಮಾಯಿಲ್


22) ಯಾರನ್ನು ಕನ್ನಡದ ಕಾಳಿದಾಸ ಎಂದು ಕರೆಯುತ್ತಾರೆ? 

ಉತ್ತರ:~ ಬಸಪ್ಪ ಶಾಸ್ತ್ರಿ


23) ಮೈಸೂರನ್ನು ಕರ್ನಾಟಕವೆಂದು ನಾಮಕರಣ ಮಾಡಿದಾಗ ಇದ್ದಾರ ಯಾರು? 

ಉತ್ತರ:~ ದೇವರಾಜ್ ಅರಸು (1973)


24) ಕರ್ನಾಟಕ ಸಭಾ ವನ್ನು ಯಾರು ಸ್ಥಾಪಿಸಿದರು? 

ಉತ್ತರ:~ ಆಲೂರು ವೆಂಕಟರಾಯ


25) ಅಂಕೋಲದಲ್ಲಿ ಯಾರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾಯಿತು? 

ಉತ್ತರ:~ ಎಂ.ಪಿ ನಾಡಕರ್ಣಿ


26) ಕರ್ನಾಟಕ ಗತವೈಭವ ಎಂಬ ಗ್ರಂಥವನ್ನು ರಚಿಸಿದವರು ಯಾರು? 

ಉತ್ತರ:~ ಆಲೂರು ವೆಂಕಟರಾಯ


27) ಕರ್ನಾಟಕ ಜಲಿಯನ್ ವಾಲಾಬಾಗ್ ಎಂದು ಯಾವ ನಗರವನ್ನು ಕರೆಯುತ್ತಾರೆ? 

ಉತ್ತರ:~ ವಿದುರಾಶ್ವತ


28) ಈಸೂರು ಪ್ರಕಾರವು ಯಾವ ಚಳುವಳಿ ಕಾಲದಲ್ಲಿ ನಡೆಯಿತು? 

ಉತ್ತರ:~ಭಾರತ ಬಿಟ್ಟು ತೊಲಗಿ ಚಳುವಳಿಯ ಕಾಲದಲ್ಲಿ


29) ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂಬ ಗೀತೆಯನ್ನು ಬರೆದವರು ಯಾರು? 

ಉತ್ತರ:~ ಹುಯಿಗೊಳ್ ನಾರಾಯಣರಾವ್


30) ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿಕೊಂಡವರು ಯಾರು? 

ಉತ್ತರ:~ ಮಹಾತ್ಮ ಗಾಂಧೀಜಿ 1924


31) ಹಿಂದುಸ್ತಾನಿ ಸೇವಾದಳ ವನ್ನು ಸ್ಥಾಪಿಸಿದವರು ಯಾರು? 

ಉತ್ತರ:~ ಎನ್ ಎಸ್ ಹರ್ಡೇಕರ್


32) ಕರ್ನಾಟಕದ ಸಿಂಹ ಎಂದು ಜನಪ್ರಿಯರಾದವರು ಯಾರು? 

ಉತ್ತರ:~ ಗಂಗಾಧರ ದೇಶಪಾಂಡೆ


33) ಮ್ಯಾಜಿನಿ ಕ್ಲಬ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದವರು ಯಾರು? 

ಉತ್ತರ:~ ಹನುಮಂತರಾಯ ದೇಶಪಾಂಡೆ


34) ಸುರಪುರ ವೆಂಕಟಪ್ಪ ನಾಯಕ ಯಾವ ದಂಗೆಯಿಂದ ಪ್ರಭಾವಗೊಂಡರು? 

ಉತ್ತರ:~ 1857 ಸಿಪಾಯಿ ದಂಗೆ


35) ಯಾವ ಕಾಯ್ದೆಯ ವಿರುದ್ಧ ಹಲಗಲಿಯ ಬೇಡರು ಬ್ರಿಟಿಷರ ವಿರುದ್ಧ ದಂಗೆ ಎದ್ದರು? 

ಉತ್ತರ:~ ಶಶಸ್ತ್ರ ಕಾಯ್ದೆ


36) ಬ್ರಿಟಿಷರು ಕೊಡಗನ್ನು ಯಾವಾಗ ವಶಪಡಿಸಿಕೊಂಡರು? 

ಉತ್ತರ:~ 1834


37) ನಗರ ದಂಗೆಯ ನೇತೃತ್ವ ವಹಿಸಿಕೊಂಡರು ಯಾರು? 

ಉತ್ತರ:~ ಬೂದಿ ಬಸಪ್ಪ 1831


38) ಕಿತ್ತೂರಿನ ದಂಗೆ ಯಾವಾಗ ಪ್ರಾರಂಭವಾಯಿತು? 

ಉತ್ತರ:~ 1824


39) ಬೃಂದಾವನ ಉದ್ಯಾನವನ್ನು ಯಾರು ನಿರ್ಮಿಸಿದರು? 

ಉತ್ತರ:~ ಸರ್ ಮಿರ್ಜಾ ಇಸ್ಮಾಯಿಲ್


40) ಆಧುನಿಕ ಮೈಸೂರು ನಿರ್ಮಾಪಕ ಎಂದು ಯಾರನ್ನು ಕರೆಯುತ್ತಾರೆ? 

ಉತ್ತರ:~ ಸರ್ ಎಂ ವಿಶ್ವೇಶ್ವರಯ್ಯ


41) ಮೈಸೂರು ವಿಶ್ವವಿದ್ಯಾಲಯ ಯಾವಾಗ ಪ್ರಾರಂಭವಾಯಿತು? 

ಉತ್ತರ:~ 1916


42) ಯಾರನ್ನು ರಾಜ್ಯ ಋಷಿ ಎಂದು ಕರೆಯುತ್ತಾರೆ?

 ಉತ್ತರ:~ ನಾಲ್ವಡಿ ಕೃಷ್ಣರಾಜ ಒಡೆಯರು 


43) ಯಾವ ದಿವಾನರ ಕಾಲದಲ್ಲಿ ಮೈಸೂರು ಸಿವಿಲ್ ಪರೀಕ್ಷೆ ಪ್ರಾರಂಭವಾಯಿತು? 

ಉತ್ತರ:~  ಶೇಷಾದ್ರಿ ಅಯ್ಯರ್


44) ಯಾವಾಗ ಮೈಸೂರನ್ನು ಬ್ರಿಟಿಷರು ವಶಪಡಿಸಿಕೊಂಡರು? 

 ಉತ್ತರ:~ 1831ರ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ


45) ಯಾವ ಒಪ್ಪಂದ ಪ್ರಕಾರವಾಗಿ ಟಿಪ್ಪು ತನ್ನ ಮಕ್ಕಳನ್ನು ಒತ್ತೆಯಾಳಾಗಿ ಇಡಲಾಯಿತು? 

ಉತ್ತರ:~  ಶ್ರೀರಂಗಪಟ್ಟಣ ಒಪ್ಪಂದ ಪ್ರಕಾರ


46) ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷರ ಸೇನಾಧಿಕಾರಿ ಯಾರು?

 ಉತ್ತರ:~ ಲಾರ್ಡ್ ಕಾರ್ನವಾಲಿಸ್


47) ಎರಡನೇ ಮೈಸೂರ್ ಇದು ಯಾವ ಒಪ್ಪಂದದಿಂದ ಮುಕ್ತಾಯವಾಯಿತು? 

ಉತ್ತರ:~ ಮಂಗಳೂರು ಒಪ್ಪಂದ


48) ಹೈದರಾಲಿಯು ಯಾವ ಯುದ್ಧದಲ್ಲಿ ಮರಣಹೊಂದಿದನು? 

ಉತ್ತರ:~  ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ


49) ಮೊದಲನೇ ಆಂಗ್ಲೋ ಮೈಸೂರ್ ಯುದ್ಧ ಯಾವ  ಒಪ್ಪಂದದಿಂದ ಮುಕ್ತಾಯವಾಯಿತು? 

ಉತ್ತರ:~  ಮದ್ರಾಸ್ ಒಪ್ಪಂದ


50) ಹದಿಬದೆಯ ಧರ್ಮದ ಕರ್ತೃ ಯಾರು? 

ಉತ್ತರ:~ ಸಂಚಿಹೊನ್ನಮ್ಮ


51) ಸಂಚಿ ಹೊನ್ನಮ್ಮಳ ಯಾರ ಆಸ್ಥಾನದಲ್ಲಿದ್ದರು? 

 ಉತ್ತರ:~ ಚಿಕ್ಕದೇವರಾಜ ಒಡೆಯರು


52) ಕನ್ನಡದ ಮೊದಲ ನಾಟಕ? 

ಉತ್ತರ:~ ಮಿತ್ರವಿಂದ ಗೋವಿಂದ


53) ಎರಡನೇ ಇಬ್ರಾಹಿಮ್ ಆದಿಲ್ ಶಾನ ರಚಿಸಿದ ಕೃತಿ? 

ಉತ್ತರ:~ ಕಿತಾಬ್ ಇ ನವರಸ್


54) ಮಹಮ್ಮದ್ ಗವಾನನ ಮರಣಕ್ಕೆ ಗುರಿಮಾಡಿದ ದೊರೆ ಯಾರು? 

 ಉತ್ತರ:~ ಮೂರನೇ ಮಹಮ್ಮದ್ ಷಾ


55) ಡೋಮಿಂಗೋ ಪಯಾಸ್ ಯಾರ ಕಾಲದಲ್ಲಿ ವಿಜಯನಗರ'ಕ್ಕೆ ಭೇಟಿಕೊಟ್ಟನು? 

ಉತ್ತರ:~ ಕೃಷ್ಣದೇವರಾಯ


56) ವಿಜಯನಗರ ಕಾಲದಲ್ಲಿ ವರ್ಣ ಚಿತ್ರಕಲೆಯ ಪ್ರಮುಖ ಕೇಂದ್ರ? 

 ಉತ್ತರ:~ ಲೇಪಾಕ್ಷಿ


57) ವಿಜಯನಗರ ಸಾಮ್ರಾಜ್ಯದ ಹಡಗು ನಿರ್ಮಾಣ ಕೇಂದ್ರ ಯಾವುದು?

ಉತ್ತರ:~ ಕ್ಯಾಲಿಕಟ್ 


58) ಗಂಗಾದೇವಿ ರಚಿಸಿದ ಕೃತಿ ಯಾವುದು? 

ಉತ್ತರ:~ ಮಧುರಾವಿಜಯಂ


59) ಕುಮಾರವ್ಯಾಸನೂ ರಚಿಸಿದ ಕೃತಿ?  

ಉತ್ತರ:~ ಕರ್ನಾಟಕದ ಕಥಾಮಂಜರಿ


60) ಅಲ್ಲಸನಿ ಪೆದ್ದನ ರಚಿಸಿದ ಕೃತಿ? 

ಉತ್ತರ:~ ಮನುಚರಿತಂ


61) ಇಮ್ಮಡಿ ದೇವರಾಯನ ಕಾಲದಲ್ಲಿ ಭೇಟಿ ಕೊಟ್ಟ ಪರ್ಷಿಯಾದ ರಾಯಬಾರಿ? 

ಉತ್ತರ:~ ಅಬ್ದುಲ್ ರಜಾಕ್


62) ಶಂಕರಾಚಾರ್ಯರು ಉತ್ತರದಲ್ಲಿ ಸ್ಥಾಪಿಸಿದ ಮಠ ಯಾವುದು? 

ಉತ್ತರ:~ ಜ್ಯೋತಿರ್ ಮಠ


63) ಮಧ್ವಾಚಾರ್ಯರು ಎಲ್ಲಿಂದ ಕೃಷ್ಣನ ವಿಗ್ರಹವನ್ನು ತಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು? 

 ಉತ್ತರ:~ ದ್ವಾರಕಾ ಯಿಂದ


64) ರಾಮಾನುಚಾರ್ಯರು ಯಾವ ಮಠದ ಮಠಾಧಿಪತಿ ಯಾಗಿದ್ದರು? 

ಉತ್ತರ:~ ಶ್ರೀರಂಗಂ


65) ಶಂಕರಾಚಾರ್ಯರು ಕರ್ನಾಟಕದಲ್ಲಿ ಎಲ್ಲಿ ಮಠವನ್ನು ಸ್ಥಾಪಿಸಿದರು? 

ಉತ್ತರ:~ ಶೃಂಗೇರಿ


66) ವಿಜಯನಗರ ಸಾಮ್ರಾಜ್ಯವನ್ನು ಆಳಿದ ಪ್ರಥಮ ಮನೆತನ ಯಾವುದು? 

ಉತ್ತರ:~ ಸಂಗಮ ಮನೆತನ


67) ಬೇಲೂರಿನ ಚನ್ನಕೇಶವ ದೇವಾಲಯವನ್ನು ನಿರ್ಮಾಣ ಮಾಡಿದವರು ಯಾರು?

 ಉತ್ತರ:~ ವಿಷ್ಣುವರ್ಧನ 


68) ವಿಷ್ಣುವರ್ಧನನ ಆಶ್ರಯ ಪಡೆದ ವೈಷ್ಣವ ಗುರು ಯಾರು? 

ಉತ್ತರ:~ ರಾಮಾನುಜಚಾರ್ಯ


69) ಬಸವೇಶ್ವರರು ಯಾವ ರಾಜನ ಪ್ರಧಾನ ಮಂತ್ರಿ ಆಗಿದ್ದರು? 

ಉತ್ತರ:~ ಎರಡನೇ ಬಿಜ್ಜಳನ ಅರಸನಲ್ಲಿ


70) ಯಾವ ದೊರೆಯನ್ನು ಸರ್ವಜ್ಞ ಚಕ್ರವರ್ತಿ ಎಂದು ಕರೆಯುತ್ತಾರೆ? 

 ಉತ್ತರ:~ ಮೂರನೇ ಸೋಮೇಶ್ವರ


ಬಹುಮನಿ ಸುಲ್ತಾನದ 5 ಪ್ರತ್ಯೇಕ 

ದಖನ್ ಸುಲ್ತಾನ್ ರಾಜ್ಯಗಳ 


   ಸ್ಥಳ ಮನೆತನದಹೆಸರು  


ಬಿಜಾಪುರ್  — ಆದಿಲ್ ಷಾಹಿ       

ಗೋಲ್ ಕೋಂಡ. —ಕೂತುಬ್ ಷಾಹಿ 

ಅಹಮ್ಮದ್ ನಗರ. —ನಿಜಾಂ ಷಾಹಿ 

ಬಿರಾರ್ —ಇಮ್ಮ್ ದ್ ಶಾಹಿ

ಬೀದರ್ —ಬರೀದ್ ಷಾಹಿ


 

Start typing and press Enter to search